Header Ads Widget

ಬೈಂದೂರು : ತ್ರಾಸಿ ಜಿಲ್ಲಾ ಪಂಚಾಯತ್ ಉಸ್ತುವಾರಿಯಾಗಿ ಹರೀಶ್ ಕೊಡಪಾಡಿ ನೇಮಕ‌..!!

ಬೈಂದೂರು : ಮಾರ್ಚ್: 28: ಪ್ರೈಮ್ ಟಿವಿ ನ್ಯೂಸ್ : ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ತ್ರಾಸಿ ಜಿಲ್ಲಾ ಪಂಚಾಯತ್ ನ ಉಸ್ತುವಾರಿಯಾಗಿ  ಹರೀಶ್ ಕೊಡಪಾಡಿ ಗುಜ್ಜಾಡಿಯವರನ್ನು ನೇಮಕ ಮಾಡಲಾಗಿದೆ.

ಹರೀಶ್ ಕೊಡಪಾಡಿ‌ ಅವರನ್ನು ಶ್ರೀ ಕೆ. ಗೋಪಾಲ ಪೂಜಾರಿಯವರ ಶಿಫಾರಸ್ಸಿನ ಮೇರೆಗೆ ನೇಮಿಸಿ ಆದೇಶಿಸಲಾಗಿದೆ ಎಂದು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0 Comments