Header Ads Widget

Whats-App-Image-2024-05-08-at-4-44-56-PM-4

ಉಡುಪಿ: ಕಲ್ಯಾಣಪುರದಲ್ಲಿ ವೃದ್ಧೆಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ..!!


ಉಡುಪಿ, ಡಿ.1; ಪ್ರೈಮ್ ಟಿವಿ ನ್ಯೂಸ್ : ವೃದ್ಧೆಯೊರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಡಿಕೊಂಡಿರುವ ಕಲ್ಯಾಣಪುರ ಸುಬ್ರಹ್ಮಣ್ಯ ನಗರದಲ್ಲಿ ನಿನ್ನೆ ನಡೆದಿದೆ.

ಆತ್ಮಹತ್ಯೆಗೈದಿರುವ ವೃದ್ಧೆಯನ್ನು ಬಡ್ಡು ಪೂಜಾರ್ತಿ (88ವ) ಎಂದು ಗುರುತಿಸಲಾಗಿದೆ. ಅಗ್ನಿಶಾಮಕ  ದಳದ ಸಹಕಾರದಿಂದ ಶವವನ್ನು ಮೇಲಕ್ಕೆತ್ತಾಲಾಯಿತು. 

ಉಡುಪಿ ನಗರ ಠಾಣೆಯ ಎ. ಎಸ್. ಐ ಹರೀಶ್ ನಾಯ್ಕ್ ಮಾಳ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು  ನೆರವಾದರು.  ಚೇತನ್, ಕಿರಣ್, ಶಿವ ಕುಮಾರ್, ರಂಗರಾಜ ಸಹಕರಿಸಿದರು

Post a Comment

0 Comments