Header Ads Widget

ಜಗದ್ಗುರು ಶ್ರೀ ಶ್ರೀ ಆದ್ಯಶಂಕರಾಚಾರ್ಯರ ಜನ್ಮಭೂಮಿ ಕ್ಷೇತ್ರವಾದ ಕಾಲಟಿ ಕ್ಷೇತ್ರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ...!!

ಕೇರಳ :  ಭಾರತದ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಯವರು ಜಗದ್ಗುರು ಶ್ರೀ ಶ್ರೀ ಆದ್ಯಶಂಕರಾಚಾರ್ಯರ ಜನ್ಮಭೂಮಿ ಕ್ಷೇತ್ರವಾದ ಕಾಲಟಿ ಕ್ಷೇತ್ರಕ್ಕೆ ಇಂದು ಭೇಟಿ ನೀಡಿದರು.

ಕ್ಷೇತ್ರದಲ್ಲಿನ ಮಾತೆ ಆರ್ಯಾಂಬಾ ನವರ ಸಮಾಧಿ, ಜಗದ್ಗುರು ಶಂಕರಾಚಾರ್ಯರ ಸನ್ನಿಧಿಗಳ ದರ್ಶನ ಪಡೆದರು. 

ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಮತ್ತು ಜಗದ್ಗುರು ಶ್ರೀ ಶ್ರೀ
ವಿಧುಶೇಖರಭಾರತೀ ಸನ್ನಿಧಾನಂಗಳವರ ಅನುಗ್ರಹ ಪ್ರಸಾದವನ್ನು ಮಠೀಯ ಆಡಿಳಿತಾಧಿಕಾರಿಗಳಾದ ಪದ್ಮಶ್ರೀ ಡಾ.ವಿ.ಆರ್ ಗೌರಿಶಂಕರ್ ರವರು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ನೀಡಿದರು.

Post a Comment

0 Comments