ಉಡುಪಿ: ಕಂಠಪೂರ್ತಿ ಮಧ್ಯಪಾನ ಮಾಡಿ ಉಡುಪಿ ಕೋರ್ಟ್ಗೆ ಬಂದ ಪೊಲೀಸ್ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೇಜಾರಿನ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ ವಿಚಾರಣೆ ಸಂದರ್ಭ,ಆರೋಪಿ ಪ್ರವೀಣ್ ಚೌಗುಲೆಯನ್ನ ಕರೆ ತರುತ್ತಿದ್ದ ಪೊಲೀಸ್ ತಂಡದಲ್ಲಿ ಈ ಅಧಿಕಾರಿ ಇದ್ದಿದ್ದು ಕಂಠ ಪೂರ್ತಿ ಕುಡಿದು ಸ್ಥಳೀಯರೊಂದಿಗೆ ವಾಗ್ವಾದ ನಡೆಸುತ್ತಿದ್ದರು.
ಆರೋಪಿ ಪ್ರವೀಣ್ ಚೌಗುಲೆಯ ಬದಲು ಉಮೇಶ್ ರೆಡ್ಡಿ ಎಂದು ಹೇಳಿಕೆ ನೀಡಿತ್ತಿದ್ದಲ್ಲದೇ..ಗಾಂಜಾ ಪ್ರಕರಣದ ಆರೋಪಿಯನ್ನ ಕರೆತಂದಿದ್ದೇವೆ ಎಂದು ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು.
0 Comments